Friday 5 November 2021

 ಮಾನ್ಯರೇ, 

ನನ್ನ 'ಕವನೋತ್ಸವ' ಪದ್ಯ ಮಾಲಿಕೆಯನ್ನು ನವೆಂಬರ್ ೨ರ ದಿನದಿಂದ ಪ್ರಕಟಿಸುತ್ತಿದ್ದೀರಿ. ಧನ್ಯವಾದಗಳು. 

ಮಾಜಿ ಬ್ಯಾಂಕರ್ ಆದ ನಾನು 'ದುಡ್ಡೇ ದೊಡ್ಡಪ್ಪ' ಎಂಬ ಮಾಲಿಕೆಯಲ್ಲಿ ಪ್ರತಿ ವಾರ ಸಮಕಾಲೀನ ಆರ್ಥಿಕ ವಿಷಯಗಳೊನ್ನೊಳಗೊಂಡ ಕಿರು ಲೇಖನಗಳನ್ನು ಬರೆಯಲಿದ್ದೇನೆ. ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬಹುದೇ, ಪರೀಕ್ಷಿಸಿ. ಮೊದಲ ಲೇಖನವನ್ನು ಕಳುಸುತ್ತಿದೇನೆ. 

***

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಛೇರ್ಮನ್ ಶ್ರೀ ಪ್ರತೀಪ್ ಚೌಧ್ರೀರವರ ಇತ್ತೀಚಿನ ಬಂಧನ ಪ್ರಕರಣ ಕುರಿತಾದ ಕಿರು ಲೇಖನವನ್ನು ಕಳುಹಿಸುತ್ತಿದ್ದೇನೆ.  ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದು.  

ತಮ್ಮವ 

ಲಕ್ಷ್ಮೀನಾರಾಯಣ ಕೆ 

M.Sc., M.B.A., C.A.I.I.B. 

ಮಾಜಿ ಬ್ಯಾಂಕರ್ 

೯೮೪೫೫ ೬೨೬೦೩

No comments:

Post a Comment